Google search engine
Home♦️ಇತ್ತೀಚಿನ ಸುದ್ದಿಗಳು.ಗುಡ್ಡೆಹೊಸೂರುವಿನಲ್ಲಿ  ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ.

ಗುಡ್ಡೆಹೊಸೂರುವಿನಲ್ಲಿ  ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ.

ಕುಶಾಲನಗರ ಜ.21: ಗುಡ್ಡೆಹೊಸೂರು ಸಮುದಾಯ  ಭವನದಲ್ಲಿ ನೆನ್ನೆ ಸಂಜೆ ಕಾಂಗ್ರೆಸ್ ಪಕ್ಷ ಕುಶಾಲನಗರ ವಲಯದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು 

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೆಪಿ ಚಂದ್ರಕಲಾ, ಕುಶಾಲನಗರ  ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ವಿ ಪಿ. ಶಶಿಧರ್   ಬಿ.ಎಸ್ ಚಂದ್ರಶೇಖರ್, ಲಕ್ಷ್ಮಣ್ ನಂಗಾರು ಜಗ್ಗ ಮುಂತಾದವರು ಹಾಜರಿದ್ದರು.  ಕಾರ್ಯಕ್ರಮದಲ್ಲಿ  ನೆರೆದಿದ್ದ  ಪಕ್ಷದ ಹಲವಾರು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!